October 5, 2024

About Us

ಚಿಕ್ಕಮಗಳೂರು ದರ್ಪಣ ಪಾಕ್ಷಿಕ ಪತ್ರಿಕೆ 2001 ರಲ್ಲಿ ಪ್ರಾರಂಭವಾಗಿ 12 ಪುಟಗಳ ವೈವಿದ್ಯಮಯ ವಿಷಯಗಳೊಂದಿಗೆ ನಿರಂತರವಾಗಿ ಪ್ರಕಟವಾಗುತ್ತಿದೆ. ಜಿಲ್ಲೆಯ ಜನಮನದ ಕನ್ನಡಿಯಾಗಿ ಪ್ರೀತಿ ವಿಶ್ವಾಸ ಗಳಿಸಿದೆ.
ಬದಲಾದ ಸಂವಹನ ಸ್ವರೂಪಕ್ಕೆ ಪೂರಕವಾಗಿ ಇದೀಗ ಪತ್ರಿಕೆ ಡಿಜಿಟಲ್ ಆವೃತ್ತಿಯ ಮೂಲಕ ತ್ವರಿತವಾಗಿ ಸುದ್ದಿಗಳನ್ನು ತಲುಪಿಸುವ ಪ್ರಯತ್ನ.
ಸುದ್ದಿಯ ಜೊತೆಗೆ ಸದಭಿರುಚಿಯ ಅನೇಕ ವಿಚಾರಗಳು, ಸಾರ್ವಜನಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಮನೋಭಾವ ಬೇಳೆಸುವ ಪ್ರಯತ್ನಕ್ಕೆ ಎಲ್ಲರ ಸಲಹೆ ಮತ್ತು ಬೆಂಬಲವಿರಲಿ…
ಪ್ರಸನ್ನ ಗೌಡಳ್ಳಿ
ಸಂಪಾದಕ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ