October 5, 2024

ದಿನಾಂಕ. 20-10-2023- ರಂದು ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಜಿಲ್ಲಾ ಆಯುಷ್ ಇಲಾಖೆ ಚಿಕ್ಕಮಗಳೂರು , ರಾಷ್ಟೀಯ ಆಯುಷ್ ಅಭಿಯಾನ್ . ಸರ್ಕಾರಿ ಆಯುರ್ವೇದ್ ಚಿಕಿತ್ಸಾಲಯ , ದೇವವೃಂದ , ಗ್ರಾಮ ಪಂಚಾಯತ್ ಹಂತೂರು ಇವರ ಸಂಯುಕ್ತಾಶ್ರಯದಲ್ಲಿ  ದೇವರುಂದ ಗ್ರಾಮದಲ್ಲಿ ಉಚಿತ ಆಯುಷ್ ಆರೋಗ್ಯ ಚಿಕಿತ್ಸಾ ಶಿಬಿರ ಯಶಸ್ವಿಯಾಗಿ ನಡೆಯಿತು.

ಶಿಬಿರದ ಪ್ರಾರಂಭ ಶ್ರೀಮತಿ ಸುಜಾತ ಇವರ ಪ್ರಾರ್ಥನೆಯೊಂದಿಗೆ ಆಯಿತು , ಡಾ ಗೌತಮ್ ಕೊಲ್ಹಾರ MO,GAD, ದೇವವೃಂದ ಇವರು ಶಿಬಿರದ್ ಕುರಿತು ಮಾಹಿತಿ ತಿಳಿಸಿದರು , ಉದ್ಘಾಟನೆ ದೀಪ ಬೆಳಗುವ ಮೂಲಕ ವೇದಿಕೆ ಗಣ್ಯರು ನಡೆಸಿಕೊಟ್ಟರು .ಡಾ ಗೀತಾ ಜಿಲ್ಲಾ ಆಯುಷ್ ಅಧಿಕಾರಿಗಳು ಮಾತನಾಡಿ ಆಯುಷ್ ಪದ್ದತಿಗಳ ಉಪಯೋಗದ ಕುರಿತು ವಿವರಿಸಿ ಶಿಬಿರದ ಲಾಭ ಎಲ್ಲರು ಪಡೆದು ಉತ್ತಮ ಆರೋಗ್ಯ ಪಡೆಯಲು ಹೇಳಿದರು ,

ಡಾ ರೂಪ ಭಟ್ , ಡಾ ಪವನ ಪ್ರಭು , ಡಾ ಉಮೇಶ್, ಡಾ ವಿರೂಪಾಕ್ಷ ,ಶಿಬಿರದಲ್ಲಿ ಭಾಗವಹಿಸಿ ಸೂಕ್ತ
ಚಿಕಿತ್ಸೆ ನೀಡಿದರು , ಆಯುಷ್ ಕಿಟ್ ವಿತರಿಸಲಾಯಿತು ,
ಯೋಗ ತರಬೇತುದಾರರು ಯೋಗದ ಕುರಿತು ಮಾಹಿತಿ ನೀಡಿದರು , ಸಮುದಾಯ ಆರೋಗ್ಯ ಅಧಿಕಾರಿ ಜಯರಾಜ್ NCD, ತಪಾಸಣೆ ಮಾಡಿದರು , ಆಶಾ , ಅಂಗನವಾಡಿ , ಹಾಗೂ ಆಯುಷ್ ಇಲಾಖೆ ಸಿಬ್ಬಂದಿ ಸಹಕರಿಸಿದರು.

ಗ್ರಾಮದ ಹಿರಿಯರು , ಮಹಿಳೆಯರು ಹಾಗೂ ಮಕ್ಕಳು ಶಿಬಿರದ ಲಾಭ ಪಡೆದರು .

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ