ಚಿಕ್ಕಮಗಳೂರು ಪ್ರೆಸ್ಕ್ಲಬ್ನ ನೂತನ ಅಧ್ಯಕ್ಷರಾಗಿ ಪಿ. ರಾಜೇಶ್, ಪ್ರಧಾನ ಕಾರ್ಯದರ್ಶಿಯಾಗಿ ಆರ್. ತಾರಾನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕ್ಲಬ್ನ ಅಧ್ಯಕ್ಷ ಬಿ.ಎಂ. ರವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಅವಿರೋಧ ಆಯ್ಕೆ ನಡೆಯಿತು.
ಪದಾಧಿಕಾರಿಗಳ ವಿವರ:
ಅಧ್ಯಕ್ಷರು- ಪಿ. ರಾಜೇಶ್ (ಸಂಪಾದಕರು, ಅಕ್ಷರ ತೋರಣ ದಿನಪತ್ರಿಕೆ), ಪ್ರಧಾನ ಕಾರ್ಯದರ್ಶಿ- ಆರ್. ತಾರಾನಾಥ್ (ಹಿರಿಯ ವರದಿಗಾರರು, ಕನ್ನಡಪ್ರಭ), ಖಜಾಂಚಿ- ಎನ್.ಕೆ. ಗೋಪಿ (ವರದಿಗಾರರು, ಬಿ ಟಿವಿ).
ಉಪಾಧ್ಯಕ್ಷರು- ಸಿ.ಡಿ. ಚಂದ್ರೇಗೌಡ (ವರದಿಗಾರರು, ಐಸಿರಿ), ದಸ್ತಗೀರ್ ಸಾಬ್ (ವರದಿಗಾರರು, ಡೈಲಿ ಸಲಾರ್), ಕಾರ್ಯದರ್ಶಿ- ಯೋಗೀಶ್ ಕಾಮೇನಹಳ್ಳಿ (ವರದಿಗಾರರು, ಜನಮಿತ್ರ), ಅನಿಲ್ ಆನಂದ್ (ಸಂಪಾದಕರು, ಭೂಮಿಕ ಟಿವಿ)
ನಿರ್ದೇಶಕರು- ಎಂ.ಎಸ್. ಉಮೇಶ್ ಕುಮಾರ್ (ವರದಿಗಾರರು, ಈ ಸಂಜೆ), ಶಿವಕುಮಾರ್ ಹಿರೇಗೌಜ (ವರದಿಗಾರರು, ಸುದ್ದಿ ಮಾಧ್ಯಮ), ಮಧುಸೂದನ್ ರಾವ್ (ವರದಿಗಾರರು, ಬಿ ನ್ಯೂಸ್), ಅಶ್ವಿತ್ ಮಾವಿನಗುಣಿ (ವರದಿಗಾರರು, ಟಿವಿ 9), ಪುನೀತ್ (ಕ್ಯಾಮರಮನ್, ಪಬ್ಲಿಕ್ ಟಿವಿ), ಕಿಶೋರ್ಕುಮಾರ್ ( ಸಂಪಾದಕರು, ಚಿಕ್ಕಮಗಳೂರು ಎಕ್ಸ್ ಪ್ರೆಸ್)