ಒಂದು ಅಚ್ಚನ್ನು ಬಳಸಿ ಹಿಟ್ಟನ್ನು ಹಬೆಯಲ್ಲಿ ಬೇಯಿಸಿ ತಯಾರಿಸಿದ ಭಾರತೀಯ ಖಾದ್ಯ. ಇದನ್ನು ಪಡ್ಡು, ಗುಲಿಯಪ್ಪ, ಯೆರಿಯಪ್ಪ, ಗುಂಡಪೊಂಗ್ಲು ( ಕನ್ನಡ : ಪಡ್ಡು, ಗುಳಿಯಪ್ಪ, ಎರಿಯಪ್ಪ ), ಪಣಿಯಾರಂ ( ತಮಿಳು ), ಪೊಂಗನಾಲು , ಗುಂಟ ( ತೆಲುಗು : ಪೊಂಗನಾಲ್, ಗುಂಟ ) , ಅಥವಾ ತುಳು : ಅಪ್ಪಾಡ್ಡೆ , ಅಪ್ಪೆ ( ಮರಾಠಿ) ಎಂದು ಹೆಸರಿಸಲಾಗಿದೆ.
ಗುಳಿಯಪ್ಪ ಗುಂಡ್ಪೊಂಗ್ಲು ಅಥವಾ ಪಣಿಯಾರಂ ಅಥವಾ ಪಡ್ಡು ಎಂದೂ ಕರೆಯಲ್ಪಡುವ ಒಂದು ರುಚಿಕರವಾದ ಉಪಹಾರ ಖಾದ್ಯವಾಗಿದ್ದು ಇದನ್ನು ದೋಸೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಈ ಪ್ರಯತ್ನಿಸಲೇಬೇಕಾದ ಉಪಹಾರ ಭಕ್ಷ್ಯವಾಗಿದೆ, ಇದನ್ನು ಹಸಿರು ಮೆಣಸಿನಕಾಯಿಗಳು ಮತ್ತು ಈರುಳ್ಳಿಯೊಂದಿಗೆ ಬೆರೆಸಿದ ದೋಸೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ತೆಂಗಿನಕಾಯಿ ಚಟ್ನಿ ಮತ್ತು ಬಿಸಿ ಕಪ್ ಫಿಲ್ಟರ್ ಕಾಫಿ ಜೊತೆಗೆ ಪರಿಪೂರ್ಣ.
ದಕ್ಷಿಣ ಭಾರತದ ಪಾಕಪದ್ಧತಿಯು ವಿಸ್ತಾರವಾಗಿದೆ, ಕನಿಷ್ಠ ಹೇಳಲು. ಹಲವಾರು ಪ್ರಾದೇಶಿಕ ಭಕ್ಷ್ಯಗಳಿವೆ , ಪ್ರತಿ ದಿನವೂ ಹೊಸ ಪಾಕವಿಧಾನವನ್ನು ಕಂಡುಹಿಡಿಯುವುದು ಆಶ್ಚರ್ಯವೇನಿಲ್ಲ. ಬೆಳಗಿನ ತಿಂಡಿಗೆ ಸಾಬುದಾನ ಪಡ್ಡು ರೆಸಿಪಿ, ಇದು ದೀರ್ಘಕಾಲ ಹೊಟ್ಟೆ ತುಂಬಿಸಿಡುತ್ತದೆ. ಆಗಾಗ್ಗೆ ಉಂಟಾಗುವ ಹಸಿವು ತಡೆಯುತ್ತದೆ. ದೇಹಕ್ಕೆ ಬೇಕಾದ ಶಕ್ತಿ ನೀಡುತ್ತದೆ. ಇನ್ನು ವರದಿಯೊಂದರ ಪ್ರಕಾರ, ಸಾಬುದಾನ ಪದಾರ್ಥವು ಕಾರ್ಬೋಹೈಡ್ರೇಟ್, ಫೈಬರ್, ಪ್ರೋಟೀನ್, ಆರೋಗ್ಯಕರ ಕೊಬ್ಬು, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಂ ಸೇರಿ ಹಲವು ಪ್ರಮುಖ ಪೋಷಕಾಂಶಗಳನ್ನು ಹೊಂದಿದೆ.
ಸಾಬುದಾನಿ ಪಡ್ಡು ಸೇವನೆಯು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜೊತೆಗೆ ದೇಹಕ್ಕೆ ಶಕ್ತಿ ಒದಗಿಸುತ್ತದೆ. ಬೆಳಗಿನ ತಿಂಡಿಗೆ ಸಾಬುದಾನ ಪಡ್ಡು ರೆಸಿಪಿ ತುಂಬಾ ಉತ್ತಮ. ಇದು ದೀರ್ಘಕಾಲ ಹೊಟ್ಟೆ ತುಂಬಿಸಿಡುತ್ತದೆ. ಆಗಾಗ್ಗೆ ಉಂಟಾಗುವ ಹಸಿವು ತಡೆಯುತ್ತದೆ. ದೇಹಕ್ಕೆ ಬೇಕಾದ ಶಕ್ತಿ ನೀಡುತ್ತದೆ. ಸಾಮಾನ್ಯವಾಗಿ ಜನರು ಉಪವಾಸದ ವೇಳೆ ಮಾತ್ರ ಸಾಬುದಾನ ಪದಾರ್ಥಗಳನ್ನು ತಿನ್ನಲು ಇಷ್ಟ ಪಡ್ತಾರೆ. ಸಾಬುದಾನಿಯಲ್ಲಿ ಸಾಕಷ್ಟು ಪ್ರಮಾಣದ ಕಾರ್ಬೋಹೈಡ್ರೇಟ್ ಗಳು ಇವೆ. ಕಾರ್ಬೋಹೈಡ್ರೇಟ್ ಗಳು ದೇಹಕ್ಕೆ ಬೇಕಾದ ಅಗತ್ಯ ಶಕ್ತಿ ಒದಗಿಸಲು ಸಾಕಷ್ಟು ಪ್ರಯೋಜನ ನೀಡುತ್ತವೆ. ಹಾಗೂ ಸಾಬುದಾನಿ ಅಗತ್ಯ ಪೋಷಕಾಂಶಗಳಲ್ಲಿ ಒಂದಾಗಿದೆ. ಜೊತೆಗೆ ಉಪವಾಸದ ವೇಳೆ ಸಾಬುದಾನಿ ಸೇವನೆ ಮಾಡಿದರೆ ಶಕ್ತಿ ದೊರೆಯಲು ಸಹಾಯ ಆಗುತ್ತದೆ. ಜೊತೆಗೆ ಸಾಬುದಾನಿ ಆರೋಗ್ಯಕರ ಪದಾರ್ಥವಾಗಿದೆ. ಇದನ್ನು ಹಲವು ರೂಪಗಳಲ್ಲಿ ಸೇವನೆ ಮಾಡಲಾಗುತ್ತದೆ. ಸಾಬುದಾನಿ ಚಿಕ್ಕವರಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟ ಆಗುತ್ತದೆ.
ಡಾ. ಆದರ್ಶ ಗೌಡ,
ಆಹಾರ ತಜ್ಞ,
ಸಂತ ಅಲೋಶಿಯಸ್ ಕಾಲೇಜು, ಸ್ವಾಯತ್ತ
ಮಂಗಳೂರು, ಭಾರತ.