ಮೂಡಿಗೆರೆ ವಕೀಲರ ಸಂಘದ 2023-24 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ನೂತನ ಅಧ್ಯಕ್ಷರಾಗಿ ಸಿದ್ದಯ್ಯ, ಉಪಾಧ್ಯಕ್ಷರಾಗಿ ಬಿ.ಟಿ.ನಟರಾಜ್ ಆಯ್ಕೆಯಾಗಿದ್ದಾರೆ.
ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಜಿ.ಆದರ್ಶ, ಖಜಾಂಚಿಯಾಗಿ ನಿತಿನ್ ಕುವೆಲ್ಲೊ, ಸಹ ಕಾರ್ಯದರ್ಶಿಗಳಾಗಿ ಬಿ.ಎನ್.ವೈಶಾಖ, ಶ್ರೀಮತಿ ಎಂ.ಎಸ್.ಲಹರಿ ದೀಪಕ್ ಆಯ್ಕೆಯಾಗಿದ್ದಾರೆ.
ವಕೀಲರ ಸಂಘದ ಸೀನಿಯರ್ಸ್ ಕಮಿಟಿ ಪದಾಧಿಕಾರಿಗಳಾಗಿ. ಎಂ.ಎಸ್.ಗೋಪಾಲಗೌಡ, ಕೆ.ಎಸ್. ಆದಿತ್ಯ, ಕೆ.ಎಂ. ಪ್ರಶಾಂತ್, ಬಿ.ಜಗದೀಶ, ಎಂ.ವಿ.ಜಯರಾಜ್ ಆಯ್ಕೆಗೊಂಡಿದ್ದಾರೆ.