ಎರಡನೇ ಬಾರಿ ವಿಧಾನಪರಿಷತ್ ಉಪಸಭಾಪತಿಯಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಎಂ.ಕೆ.ಪ್ರಾನೇಶ್ ಅವರಿಗೆ ಮೂಡಿಗೆರೆ ಸ್ವತಶ್ಚಲಿ ಆಟೋ ಚಾಲಕ ಮತ್ತು ಮಾಲಿಕರ ಸಂಘದ ಪದಾಧಿಕಾರಿಗಳು ಗೌರವಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಶನಿವಾರ ಸಂಘದ ಪದಾಧಿಕಾರಿಗಳು ಎಂ.ಕೆ. ಪ್ರಾಣೇಶ್ ಅವರ ನಿವಾಸಕ್ಕೆ ತೆರಳಿ ಗೌರವ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಎಂ.ಹೆಚ್. ಅಮರನಾಥ್, ತಾಲೂಕು ಅಧ್ಯಕ್ಷ ನಾಗೇಶ್, ಕಾರ್ಯದರ್ಶಿ ನಾಗರಾಜ್, ನಗರ ಅಧ್ಯಕ್ಷ ಮಹಮ್ಮದ್ ಹನೀಫ್, ರಾಜು, ಪ್ರಕಾಶ್, ಚಂದ್ರೇಶ್, ದೇವದಾಸ್, ಶಂಬು, ಉಮೇಶ್, ರವಿ ಮತ್ತಿತರರಿದ್ದರು.