October 7, 2024

ದಲಿತ ಸಾಹಿತ್ಯ ಪರಿಷತ್ತಿನ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಶಾಂತಕುಮಾರ್ ಅಧ್ಯಕ್ಷತೆಯಲ್ಲಿ ಮೂಡಿಗೆರೆ ದಲಿತ ಸಾಹಿತ್ಯ ಪರಿಷತ್ತಿನ ನೂತನ ತಾಲೂಕು ಘಟಕ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ನೂತನ ಅಧ್ಯಕ್ಷರಾಗಿ ಪಿ.ಕೆ.ಮಂಜುನಾಥ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಶಿವಪ್ರಸಾಧ್, ಪ್ರಧಾನ ಕಾರ್ಯದರ್ಶಿ ಹೆಸಗಲ್ ವೆಂಕಟೇಶ್, ಸಹ ಕಾರ್ಯದರ್ಶಿ ಪೂರ್ಣೇಶ್ ಹೆಬ್ಬರಿಗೆ, ಖಜಾಂಚಿ ಸುರೇಶ್ ಮಗ್ಗಲಮಕ್ಕಿ, ಕಾನೂನು ಸಲಹೆಗಾರ ಕೆ.ಸಿ.ಚಂದ್ರಶೇಖರ್, ಪತ್ರಿಕಾ ಸಲಹೆಗಾರ ಉದಯ್ ಶಂಕರ್, ಪ್ರಕಾಶನ ಸಲಹೆಗಾರ ಎಂ.ಎಸ್.ಅನಂತ್. ಸಾಹಿತ್ಯಕ ಸಲಹೆಗಾರ ಹಾ.ಬಾ.ನಾಗೇಶ್, ನಿರ್ದೇಶಕರಾಗಿ ಬಿ.ಕೆ.ಲೋಕೇಶ್, ಬಕ್ಕಿ ಮಂಜುನಾಥ್, ಸುಬ್ರಹ್ಮಣ್ಯ, ಹಾಲಯ್ಯ, ಸಾವಿತ್ರಿ, ಸಾಂಸ್ಕøತಿಕ ಸಲಹೆಗಾರರಾಗಿ ಜಯಪಾಲ್ ಹೊಸಹಳ್ಳಿ, ಸಂತೋಷ್ ಕೆಸವಳಲು, ವೆಂಕಟೇಶ್ ಅವರನ್ನು ಆಯ್ಕೆ ಮಾಡಲಾಯಿತು.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ