October 5, 2024

ಮೂಡಿಗೆರೆ ತಾಲೂಕಿನ ಫಲ್ಗುಣಿ ಯಲ್ಲಿ ಶ್ರೀ ಪದ್ಮಾವತಿ ದೇವಿ ಸಂಘದ ವತಿಯಿಂದ ಗಣೇಶೋತ್ಸವ ಕಾರ್ಯಕ್ರಮ ನಡೆಯಿತು ಆ ಸಂದರ್ಭದಲ್ಲಿ
ಸನ್ಮಾನ ಸ್ವೀಕರಿಸಿ ಮಾತನಾಡಿದ ಯುವ ಜಾಗೃತಿ ಮತದಾರರ ವೇದಿಕೆ ಅಧ್ಯಕ್ಷ ಮಹೇಂದ್ರ ಕುಮಾರ್ ಫಲ್ಗುಣಿ ಯುವಕರಿಗೆ ಹಿತವಚನ ಹೇಳಿದರು.

ಯುವಕರು ಕೆಟ್ಟ ಚಟಗಳಿಂದ ದೂರವಿರಬೇಕು ಸಮಾಜ ಮುಖಿ ಕೆಲಸಗಳಲ್ಲಿ ತೊಡಗಬೇಕೆಂದರು ಅವರು ಮುಂದು ವರೆದು ಮಾತನಾಡುತ್ತಾ
ಪರಿಸರ ನಾಶ ಮಾಡದಂತೆ ಯುವಕರು ಜನಸಾಮಾನ್ಯರಿಗೆ ಅರಿವು ಮೂಡಿಸಬೇಕೆಂದರು. ಯುವಕರು ನಿರಂತರ ಸ್ವಚ್ಚತಾ ಕಾರ್ಯಗಳು ನಡೆಯಬೇಕು.
ಯಾವ ಧರ್ಮದಲ್ಲಿ ಇದ್ದಿರೋ ಆ ಧರ್ಮವನ್ನು ಸರಿಯಾಗಿ ಬಳಸಿಕೊಳ್ಳಿ ಯಾವ ಧರ್ಮದಿಂದಲೂ ಯಾರಿಗೂ ಉಪದ್ರ ಆಗಬಾರದು. ಮನಸ್ಸಿನ ಸ್ವಚ್ಚತೆಯ ಜೊತೆಗೆ ಪರಿಸರದ ಸ್ವಚ್ಚತೆಯೂ ಅತ್ಯಗತ್ಯ ಎಂದರು. ಫಲ್ಗುಣಿ ಊರಿನ ಏಳ್ಗೆಗಾಗಿ ತಮ್ಮ ಕೈಲಾದ ಹಣ ಸಹಾಯ ಮಾಡಲು ಸಿದ್ದ ಎಂದು ವೇದಿಕೆಯಲ್ಲಿ ಘೋಷಣೆ ಮಾಡಿದರು.

ವೇದಿಕೆಯಲ್ಲಿ ಸ್ಥಳೀಯ ಶರತ್ ಫಲ್ಗುಣಿ, ಲೋಹಿತ್ ಸತೀಶ್, ಮಿಥುನ್, ಜಗದೀಶ್ ಇತರರರು ಹಾಜರಿದ್ದರು.

ನಂತರ ಕ್ರೀಡೆಯಲ್ಲಿ ಹಾಗು ನೃತ್ಯದಲ್ಲಿ ಭಾಗವಹಿಸಿ ಗೆದ್ದ ಕ್ರೀಡಾಪಟುಗಳನ್ನು ಬಹುಮಾನ ನೀಡಿ ಗೌರವಿಸಲಾಯಿತು.  ವೇದಿಕೆಯಲ್ಲಿ ಸ್ಥಳೀಯ ನಾಯಕರನ್ನು ಗೌರವಿಸಲಾಯಿತು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ