ಶ್ರೀಮತಿ ಶ್ರೀವಾಣಿ ಮತ್ತು ಶ್ರೀಮತಿ ಪ್ರಮೀಳ, ಇವರು ಅರ್ಪಿಸುವ ಹೆಸರಾಂತ “ಕಾಸ್ಮೋ ಬಜಾರ್” ಪೆಸ್ಟೀವ್ ಕಲೆಕ್ಷನ್ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ದಿನಾಂಕ 23/08/2024ನೇ ಶುಕ್ರವಾರ ಮೂಡಿಗೆರೆ ‘ರೈತ ಭವನದಲ್ಲಿ’ ಹಾಗೂ ದಿನಾಂಕ 24/08/2024ನೇ ಶನಿವಾರ ಚಿಕ್ಕಮಗಳೂರಿನ ಹೋಟೆಲ್ ಆದ್ರಿಕಾ ಇಲ್ಲಿ ಆಯೋಜಿಸಲಾಗಿದೆ.
ವಿಶಿಷ್ಟ ವಿನ್ಯಾಸದ ಸೀರೆ, ಸಲ್ವಾರ್, ಕುರ್ತಾ ಮುಂತಾದ ಡಿಸೈನರ್ ಉಡುಪುಗಳು.. ಆಕರ್ಷಕ ಗೃಹೋಪಯೋಗಿ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳು, ‘ಪೀಠೋಪಕರಣಗಳು, ಒಳಾಂಗಣ ಅಲಂಕಾರದ ವಸ್ತುಗಳು. ಅಲಂಕಾರಿಕ ಗಿಡಗಳ ಪಾಟ್ಗಳು, ನೂತನ ವಿನ್ಯಾಸದ ಆಭರಣಗಳು, ಸಾವಯವ ಉತ್ಪನ್ನಗಳು, ಅಲಂಕಾರಿಕ ಲೋಹದ ವಸ್ತುಗಳು, ಪ್ರಸಾದನ ಸಾಮಗ್ರಿಗಳ ಪ್ರದರ್ಶನ ಮತ್ತು ಮಾರಾಟವಿರುತ್ತದೆ.
ಹಾಗೆಯೇ ಮಲೆನಾಡಿನ ವಿಶಿಷ್ಟ ಶೈಲಿಯ ಖಾದ್ಯಗಳ ಮಾರಾಟವಿರುತ್ತದೆ.
ಮೇಳದಲ್ಲಿ ಹಳೇ ರೇಷ್ಮೆ ಸೀರೆಗಳ ಜರಿಗಳನ್ನು ಸ್ಥಳದಲ್ಲೇ ಮೌಲ್ಯಮಾಪನ ಮಾಡಿ ಖರೀದಿಸಲಾಗುತ್ತದೆ.
ಸಾರ್ವಜನಿಕರು ಈ ವಿಶಿಷ್ಟ ಮೇಳವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
ದಿನಾಂಕ : 23/08/2023 ಶುಕ್ರವಾರ
ಸ್ಥಳ : ರೈತ ಭವನ, ಮೂಡಿಗೆರೆ
ಮುಖ್ಯ ಅತಿಥಿ : ಡಾ. ಪ್ರಿಯಾಂಕ, ಆಡಳಿತ ವೈದ್ಯಾಧಿಕಾರಿಗಳು, ಎಂ.ಜಿ.ಎಂ. ಆಸ್ಪತ್ರೆ, ಮೂಡಿಗೆರೆ
ದಿನಾಂಕ : 24/08/2023 ಶನಿವಾರ
ಸ್ಥಳ : ಹೋಟೆಲ್ ಆದ್ರಿಕಾ, ಚಿಕ್ಕಮಗಳೂರು
ಸಮಯ : ಬೆಳಿಗ್ಗೆ 10:30ರಿಂದ ರಾತ್ರಿ 8 ರವರೆಗೆ.
ಮುಖ್ಯ ಅತಿಥಿ : ಶ್ರೀಮತಿ ಕಲ್ಪನಾ ಪ್ರದೀಪ್, ಅಧ್ಯಕ್ಷರು, ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘ, ಚಿಕ್ಕಮಗಳೂರು
ಪ್ರವೇಶ ಉಚಿತ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ಶ್ರೀಮತಿ ಪ್ರಮೀಳ :- 9611573637, ಶ್ರೀಮತಿ ಶ್ರೀವಾಣಿ ಸುಗಮ್ :- 8197535020