October 5, 2024

ಜೆಸಿಐ ಜನ್ನಾಪುರ ಸಮೃದ್ಧಿ ಹಾಗೂ ಶ್ರೀ ನಾರಾಯಣ ಗುರು ಮಹಾಗಣಪತಿ ಮಲೆಯಾಳಂ ಸೇವಾ ಸಮಿತಿ, ವಿಷನ್ ಸ್ಪ್ರಿಂಗ್ ಸಂಸ್ಥೆ ವತಿಯಿಂದ ಶುಕ್ರವಾರ ಜನ್ನಾಪುರ ವರ್ತಕರ ಭವನದಲ್ಲಿ ಸಾರ್ವಜನಿಕರಿಗೆ ಉಚಿತ ಕಣ್ಣಿನ ಪರೀಕ್ಷೆ ನಡೆಸಲಾಯಿತು  ಹಾಗೂ ಉಚಿತ ಕನ್ನಡಕವನ್ನು ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಜೆಸಿಐ ನ ಅಧ್ಯಕ್ಷರಾದ   ವಿನಯ್ .ಬಿ.ಎಮ್, ಕಾರ್ಯದರ್ಶಿ ಪ್ರಹ್ಲಾದ್ , ಸಂತೋಷ್, ಭರತ್, ವಿಶ್ವಾಸ್, ಚರಣ್ ಚಿರಾಗ್, ನಿಕ್ಷೇಪ್ , ಶ್ರೇಯಸ್, ನಚಿಕೇತ್, ವೀರೇಂದ್ರ, ತೇಜೇಶ್,  ಬ್ರಹ್ಮಶ್ರಿ ನಾರಾಯಣ ಗುರು ಮಲೆಯಾಳಂ ಸಂಘದ ತಾಲೂಕು ಅಧ್ಯಕ್ಷರಾದ  ಮಹೇಶ್,  ಘಟಕ ಅಧ್ಯಕ್ಷರಾದ ಮಂಜುನಾಥ್ ಹಾಗೂ ಸದಸ್ಯರುಗಳು  ಭಾಗವಹಿಸಿದ್ದರು.

ವಿಷನ್ ಸ್ಪ್ರಿಂಗ್ ಸಂಸ್ಥೆಯ ಸಹಯೋಗದಲ್ಲಿ ನುರಿತ ನೇತ್ರ ತಜ್ಞರು ನೇತ್ರ ಪರೀಕ್ಷೆಯನ್ನು ನಡೆಸಿಕೊಟ್ಟರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ