ಚಿಕ್ಕಮಗಳೂರು ನಗರ ನಿವಾಸಿ ಸೀತಮ್ಮ ಕೃಷ್ಣೆಗೌಡ (70ವರ್ಷ) ರವರು ಶನಿವಾರ ಸಂಜೆ ಸ್ವರ್ಗಸ್ತರಾಗಿದ್ದಾರೆ.
ಅವರ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನವಾಗಿ ನೀಡಲಾಗಿದೆ.
ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ತಣ್ಣೀರ್ ಹಳ್ಳ ಹಾಸನ ಇಲ್ಲಿಗೆ ಸೀತಮ್ಮ ಅವರ ಮೃತ ದೇಹ ದಾನ ಮಾಡಲಾಗಿದೆ ಎಂದು ಅವರ ಪುತ್ರ ಎನ್.ಕೆ.ಯತಿರಾಜ್ ತಿಳಿಸಿದ್ದಾರೆ.
ಚಿಕ್ಕಮಗಳೂರು, ಬಸವನಹಳ್ಳಿ ನಿವಾಸಿಯಾಗಿದ್ದ ಸೀತಮ್ಮ ಎರಡು ಹೆಣ್ಣು ಎರಡು ಗಂಡು ಮಕ್ಕಳನ್ನು ಅಗಲಿದ್ದಾರೆ.