ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ಬಣಕಲ್ ಪಟ್ಟಣದ ನಿವಾಸಿ ಖುರ್ರತ್ ಉಲ್ ಐನ್ ಅನ್ಸಾರಿ ಯವರಿಗೆ ಪಿ.ಹೆಚ್.ಡಿ ಪದವಿ ಲಭಿಸಿದೆ.
ಅನ್ಸಾರಿ ರವರು ಸೊರಬದ ಹಿರೇಕಸ್ವಿಯ ಜಿ.ಯು.ಎಚ್.ಪಿ.ಎಸ್, ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಕುವೆಂಪು ವಿಶ್ವವಿದ್ಯಾನಿಲಯದ ಶಿಕ್ಷಣ ಶಾಸ್ತ್ರ ವಿಭಾಗದ ಪ್ರೊ.ಡಾ. ಗೀತಾ.ಸಿ,ರವರ ಮಾರ್ಗದರ್ಶನದಲ್ಲಿ
“ಎನ್ ಹ್ಯಾನ್ಸಿಂಗ್ ಅಚೀವ್ ಮೆಂಟ್ ಇನ್ ಮ್ಯಾಥಮೆಟಿಕ್ಸ್ ವಿತ್ ಅದರ್ ಅಸೋಸಿಯೇಟೆಡ್ ಫ್ಯಾಕ್ಟರ್ಸ್ ಥ್ರೂ ಬ್ರೈನ್ ಡಾಮಿನೆನ್ಸ್ ಸ್ಟ್ರಾಟಜೀಸ್ ಅಮಾಂಗ್ ಅಪ್ ಗ್ರೇಡೇಡ್ ಸ್ಕೂಲ್ ಸ್ಟೂಡೆಂಟ್ಸ್” ಎಂಬ ಶೀರ್ಷಿಕೆಯಡಿ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ವಿ.ವಿ ಯು ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.
ಖುರ್ರತ್ ಉಲ್ ಐನ್ ಅನ್ಸಾರಿ ಅವರು ಬಣಕಲ್ ಪಟ್ಟಣದ ಯುಸೂಫ್ ಅವರ ಪತ್ನಿ