October 5, 2024

ಮೂಡಿಗೆರೆ ತಾಲೂಕಿನ  ಬಿಜೆಪಿ ಪಕ್ಷದ ವಿವಿಧ ಮೋರ್ಚಾ ಮತ್ತು ಘಟಕಗಳಿಗೆ ನೂತನ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ.

ಈಗಾಗಲೇ ಮಂಡಲದ ನೂತನ ಅಧ್ಯಕ್ಷರಾಗಿ ಟಿ.ಎಂ. ಗಜೇಂದ್ರ ಅವರನ್ನು ನೇಮಕ ಮಾಡಲಾಗಿದೆ. ಇದೀಗ ಮಂಡಲ ಅಧ್ಯಕ್ಷ  ಟಿ.ಎಂ. ಗಜೇಂದ್ರ ಅವರು ಪಕ್ಷದ ವಿವಿಧ ಮೋರ್ಚಾ ಮತ್ತು ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ.

ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ವಿವರ :

ಪಕ್ಷದ ಜಿಲ್ಲಾ ಅಧ್ಯಕ್ಷರ ಆದೇಶದ ಮೇರೆಗೆ ಮಂಡಲದ ಪ್ರಧಾನ ಕಾರ್ಯದರ್ಶಿಗಳಾಗಿ ಧನಿಕ್ ಕೋಡದಿಣ್ಣೆ ಹಾಗೂ ಪ್ರಶಾಂತ್ ಬಿಳಗುಳ ನೇಮಕ ಮಾಡಲಾಗಿದೆ ಎಂದು ಮಂಡಲದ ಅಧ್ಯಕ್ಷ ಟಿ.ಎಂ. ಗಜೇಂದ್ರ ತಿಳಿಸಿದ್ದಾರೆ.

ರೈತ ಮೋರ್ಚಾ : ಅಧ್ಯಕ್ಷ ಎಚ್.ಇ.ಪ್ರವೀಣ್ ಮಗ್ಗಲಮಕ್ಕಿ, ಪ್ರಧಾನ ಕಾರ್ಯದರ್ಶಿಯಾಗಿ ರವಿ ಪಟೆಲ್ ಕೂವೆ, ಬಿ.ವೈ.ರವಿ ಬಡವನದಿಣ್ಣೆ.

ಯುವ ಮೋರ್ಚಾ : ಅಧ್ಯಕ್ಷ ತಾರೇಶ್ ಜೇನುಬೈಲ್, ಪ್ರಧಾನ ಕಾರ್ಯದರ್ಶಿಯಾಗಿ ಶಶಿ ಕೆಲ್ಲೂರು

ಮಹಿಳಾ ಮೋರ್ಚಾ :  ಅಧ್ಯಕ್ಷೆ ಶ್ರೀಮತಿ ಕಾಮಾಕ್ಷಿ ಬಿಳಗುಳ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಮಧುರ ಕವೀಶ್ ಬಗ್ಗಸಗೂಡು, ಶ್ರೀಮತಿ ಕಮಲಾಕ್ಷಮ್ಮ ಮೇಗಲಪೇಟೆ.

ಎಸ್‍ಇ ಮೋರ್ಚಾ :  ಅಧ್ಯಕ್ಷ ಬಿ.ಕೆ.ಸಚ್ಚಿನ್, ಪ್ರಧಾನ ಕಾರ್ಯದರ್ಶಿಯಾಗಿ ರತನ್ ದೇವವೃಂದ, ಎಂ.ಪ್ರಶಾಂತ್ ಹಳೆಮೂಡಿಗೆರೆ.

ಎಸ್‍ಟಿ ಮೋರ್ಚಾ :  ಅಧ್ಯಕ್ಷ ಜಿ.ಮಂಜುನಾಥ್ ಕುನ್ನಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಶೇಖರ್ ಗುಡ್ಡಟ್ಟಿ, ಉಮೇಶ್ ಬಿಳಗುಳ.

ಒಬಿಸಿ ಮೋರ್ಚಾ :  ಅಧ್ಯಕ್ಷ ರವಿ ಒಡೆಯರ್ ಬಿಳಗುಳ, ಪ್ರಧಾನ ಕಾರ್ಯದರ್ಶಿಯಾಗಿ ಗಿರೀಶ್ ಜನ್ನಾಪುರ, ದಿನಕರ ಪೂಜಾರಿ

ಅಲ್ಪ ಸಂಖ್ಯಾತ ಮೋರ್ಚ ಅಧ್ಯಕ್ಷರಾಗಿ ಪ್ರಾನ್ಸಿಸ್ ಗಂಗನಮಕ್ಕಿ.

ಮಾಧ್ಯಮ ಪ್ರಮುಖ್ : ವಿನಯ್ ಹಳೆಕೋಟೆ,

ಸಾಮಾಜಿಕ ಜಾಲತಾಣ ಸಂಚಾಲಕ : ಹರ್ಷವರ್ಧನ್ ಚಕಮಕ್ಕಿ, ಸಹ ಸಂಚಾಲಕರಾಗಿ ರಾಜು ಪೂಜಾರಿ ಅಬಚೂರು ಅವರನ್ನು ನೇಮಕ ಮಾಡಲಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ