ಬಳ್ಳಾರಿಯಲ್ಲಿ ನಡೆದ ರಾಜ್ಯ ಯುವಜನೋತ್ಸವದಲ್ಲಿ ಮೂಡಿಗೆರೆಯ ಕೆ. ಪಿ ಪೂರ್ಣಚಂದ್ರ ತೇಜಸ್ವಿ ಜಾನಪದ ಕಲಾತಂಡ ತೃತೀಯ ಸ್ಥಾನ ಗಳಿಸಿದೆ.
ಬಳ್ಳಾರಿಯಲ್ಲಿ ನಡೆದ ಯುವ ಜನೋತ್ಸವದಲ್ಲಿ ಕೆ. ಪಿ ಪೂರ್ಣಚಂದ್ರ ತೇಜಸ್ವಿ ಜಾನಪದ ಕಲಾತಂಡದ ಕಲಾವಿದರಾದ ಮಧು. ರಂಜಿತ್ ಕೋಗಿಲೆ. ಕೌಶಿಕ್ ಬಹುಜನ್. ವೆಂಕಟೇಶ್. ಮಹೇಶ್. ಪೂರ್ಣೇಶ್. ಕಿರಣ್. ಅಭಿ. ರಘು. ರಘು ಹಂತೂರ್ ಭಾಗವಹಿದ್ದರು.
ವಿಜೇತ ತಂಡಕ್ಕೆ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಜಾನಪದ ಕಲಾತಂಡದ ಅಧ್ಯಕ್ಷರಾದ ಸುರೇಶ್ ಎಮ್ ಹೆಚ್, ಗೌರವ ಅಧ್ಯಕ್ಷರಾದ ಮಂಜುನಾಥ್ ಕೆ. ಸಿ, ಖಜಾಂಚಿ ರವಿ ಎಚ್ ಎಸ್, ಕಾರ್ಯದರ್ಶಿ ರಂಜಿತ್ ಕೋಗಿಲೆ ಅಭಿನಂದಿಸಿದ್ದಾರೆ.