ಮೂಡಿಗೆರೆ ತಾಲ್ಲೂಕು ಛಾಯಾಗ್ರಹಕರ ಸಂಘದ ಕಾರ್ಯಕಾರಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಸಂಘದ ನೂತನ ಅಧ್ಯಕ್ಷರಾಗಿ ವಸಂತ್ ಎಸ್. ಪೂಜಾರಿ, ಗೌರವಾಧ್ಯಕ್ಷರಾಗಿ ಗೋಪಿನಾಥ್, ಉಪಾಧ್ಯಕ್ಷರಾಗಿ ಮಧು(ಪದ್ಮಶ್ರೀ) ಕಾರ್ಯದರ್ಶಿಯಾಗಿ ದಿಲೀಪ್ ಶೆಟ್ಟಿ, ಖಜಾಂಚಿಯಾಗಿ ದೀಪನ್ ಗೌಡ ಮತ್ತು ಕಾರ್ಯಧ್ಯಕ್ಷರಾಗಿ ಸಮೃದ್ ಬಣಕಲ್ ಅವಿರೋಧವಾಗಿ ಆಯ್ಕೆಯಾದರು.