October 5, 2024

ಚಿಕ್ಕಮಗಳೂರು ಪ್ರೆಸ್‌ಕ್ಲಬ್‌ನ ನೂತನ ಅಧ್ಯಕ್ಷರಾಗಿ ಪಿ. ರಾಜೇಶ್, ಪ್ರಧಾನ ಕಾರ್ಯದರ್ಶಿಯಾಗಿ ಆರ್. ತಾರಾನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕ್ಲಬ್‌ನ ಅಧ್ಯಕ್ಷ ಬಿ.ಎಂ. ರವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಅವಿರೋಧ ಆಯ್ಕೆ ನಡೆಯಿತು.

ಪದಾಧಿಕಾರಿಗಳ ವಿವರ:

ಅಧ್ಯಕ್ಷರು- ಪಿ. ರಾಜೇಶ್ (ಸಂಪಾದಕರು, ಅಕ್ಷರ ತೋರಣ ದಿನಪತ್ರಿಕೆ), ಪ್ರಧಾನ ಕಾರ್ಯದರ್ಶಿ- ಆರ್. ತಾರಾನಾಥ್ (ಹಿರಿಯ ವರದಿಗಾರರು, ಕನ್ನಡಪ್ರಭ), ಖಜಾಂಚಿ- ಎನ್.ಕೆ. ಗೋಪಿ (ವರದಿಗಾರರು, ಬಿ ಟಿವಿ).
ಉಪಾಧ್ಯಕ್ಷರು- ಸಿ.ಡಿ. ಚಂದ್ರೇಗೌಡ (ವರದಿಗಾರರು, ಐಸಿರಿ), ದಸ್ತಗೀರ್ ಸಾಬ್ (ವರದಿಗಾರರು, ಡೈಲಿ ಸಲಾರ್), ಕಾರ್ಯದರ್ಶಿ- ಯೋಗೀಶ್ ಕಾಮೇನಹಳ್ಳಿ (ವರದಿಗಾರರು, ಜನಮಿತ್ರ), ಅನಿಲ್ ಆನಂದ್ (ಸಂಪಾದಕರು, ಭೂಮಿಕ ಟಿವಿ)
ನಿರ್ದೇಶಕರು- ಎಂ.ಎಸ್. ಉಮೇಶ್ ಕುಮಾರ್ (ವರದಿಗಾರರು, ಈ ಸಂಜೆ), ಶಿವಕುಮಾರ್ ಹಿರೇಗೌಜ (ವರದಿಗಾರರು, ಸುದ್ದಿ ಮಾಧ್ಯಮ), ಮಧುಸೂದನ್ ರಾವ್ (ವರದಿಗಾರರು, ಬಿ ನ್ಯೂಸ್), ಅಶ್ವಿತ್ ಮಾವಿನಗುಣಿ (ವರದಿಗಾರರು, ಟಿವಿ 9), ಪುನೀತ್ (ಕ್ಯಾಮರಮನ್, ಪಬ್ಲಿಕ್ ಟಿವಿ), ಕಿಶೋರ್‌ಕುಮಾರ್ ( ಸಂಪಾದಕರು, ಚಿಕ್ಕಮಗಳೂರು ಎಕ್ಸ್ ಪ್ರೆಸ್)

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ