ಕರ್ನಾಟಕ ಜಾನಪದ ಪರಿಷತ್ತಿನ ಮೂಡಿಗೆರೆ ತಾಲ್ಲೂಕು ಕಸಬಾ ಹೋಬಳಿ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಇತ್ತೀಚೆಗೆ ತಾಲೂಕಿನ ಕೆಸವೊಳಲು ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಸಂತೋಷ್ಕುಮಾರ್, ಉಪಾಧ್ಯಕ್ಷರಾಗಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಕೆ.ಪ್ರಸನ್ನ, ಕಾರ್ಯದರ್ಶಿಯಾಗಿ ಕೆ.ಎಂ.ನವೀನ್, ಖಜಾಂಚಿಯಾಗಿ ಅಶ್ವಥ್ಕುಮಾರ್ ಹಾಗೂ ಮಹೇಶ್, ಸದಸ್ಯರಾಗಿ ಸುಪ್ರಿತ್, ರಘು, ಸುಂದರೇಶ್, ಜಯಲಕ್ಷಿö್ಮ, ಶಶಾಂಕ್ ಅವರನ್ನು ಆಯ್ಕೆ ಮಾಡಲಾಯಿತು.
ತಾಲೂಕು ಅಧ್ಯಕ್ಷ ಬಕ್ಕಿ ರವೀಂದ್ರ, ಸುಬ್ರಹ್ಮಣ್ಯ ಹಾಲೂರು, ಸುರೇಶ್ ಮಗ್ಗಲಮಕ್ಕಿ, ಸಿದ್ದೇಶ್, ಬಕ್ಕಿ ಮಂಜು, ಪಿ.ಕೆ.ಎಂಜುನಾಥ್, ಎಂ.ಎಸ್.ನಾಗರಾಜ್, ಕೋಮರಾಜ್ ಮತ್ತಿತರರಿದ್ದರು.