ಮೂಡಿಗೆರೆ ಮತ್ತು ಸುತ್ತಮುತ್ತಲ ನಾಗರೀಕರಿಗೆ ಸದಾವಕಾಶ.
ದಿನಾಂಕ 16-06-2023ನೇ ಶುಕ್ರವಾರ ಮೂಡಿಗೆರೆ ‘ರೈತ ಭವನದಲ್ಲಿ “ವಿಶಿಷ್ಟ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ..
ಲಾಸ್ಯ -ರಿಧಿ ಅರ್ಪಿಸುವ “ಮಾನ್ಸೂನ್ ಮಾನಿಯಾ ” ಎಂಬ ಪ್ರದರ್ಶನ ಹಾಗೂ ಮಾರಾಟ ಮೇಳ..
ನಾಡಿನ ಹೆಸರಾಂತ ವಿನ್ಯಾಸಕಾರರ ಸೀರೆ, ಸಲ್ವಾರ್, ಕುರ್ತಾ ಮುಂತಾದ ಡಿಸೈನರ್ ಉಡುಪುಗಳು.. ಅತ್ಯಾಕರ್ಷಕ ಗೃಹೋಪಯೋಗಿ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳು, ‘ಪೀಠೋಪಕರಣಗಳು, ಒಳಾಂಗಣ ಅಲಂಕಾರದ ವಸ್ತುಗಳು, ಅಲಂಕಾರಿಕ ಗಿಡಗಳ ಪಾಟ್ ಗಳು, ನೂತನ ವಿನ್ಯಾಸದ ಆಭರಣಗಳು, ಸಾವಯವ ಉತ್ಪನ್ನಗಳು, ಅಲಂಕಾರಿಕ ಲೋಹದ ವಸ್ತುಗಳು, ಪ್ರಸಾಧನ ಸಾಮಗ್ರಿಗಳು, ಹಾಗೂ ಮಲೆನಾಡಿನ ವಿಶಿಷ್ಟ ಶೈಲಿಯ ಖಾದ್ಯಗಳ ಮಾರಾಟವಿರುತ್ತದೆ.
ದಿನಾಂಕ : 16-06-2023
ಸ್ಥಳ : ರೈತ ಭವನ, ಮೂಡಿಗೆರೆ
ಸಮಯ : ಬೆಳಿಗ್ಗೆ 10-30ರಿಂದ ಸಂಜೆ 7ರವರೆಗೆ
ಪ್ರವೇಶ ಉಚಿತ.
ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕಾರ್ಯಕ್ರಮದ ಆಯೋಜಕರಾದ ಕೃತಿ ಪ್ರಜ್ವಲ್ ಅವರು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗೆ : 7338187969, 9449982622 ಸಂಪರ್ಕಿಸಬಹುದು